Literature

‘ಗೊಲ್ಗೊಥಾ’ ಕಾವ್ಯದ ರಸಸಿದ್ಧಿ

ಉನ್ನತ ಮಟ್ಟದ ವಿದ್ವಾಂಸರೆಂದು ಪ್ರಖ್ಯಾತರಾಗಿದ್ದ ಗೋವಿಂದ ಪೈಗಳಿಗೆ ಶ್ರೇಷ್ಠ ಕವಿಗಳೆಂಬ ಯುಕ್ತ ಖ್ಯಾತಿ ಬಂದದ್ದು ಬಹುಶಃ ‘ಗೊಲ್ಗೊಥಾ’ ಮತ್ತು ‘ವೈಶಾಖಿ’ ಖಂಡಕಾವ್ಯಗಳಿಂದಲೇ. ಇವನ್ನು ಖಂಡಕಾವ್ಯಗಳೆನ್ನುವುದಕ್ಕಿಂತ ಮಹಾಕಾವ್ಯಖಂಡಗಳೆಂದು (Epic Fragments) ಗುರುತಿಸುವುದು ಒಳಿತೆಂಬುದು ಎಸ್. ಅನಂತನಾರಾಯಣ ಅವರ ಅಭಿಪ್ರಾಯ.[1] ಅವರ ಈ ನಿಲವು ಒಪ್ಪುವಂಥದ್ದೇ ಆಗಿದೆ. ಈ ಎರಡು ಕೃತಿಗಳಿಂದಲೇ ಪೈಗಳನ್ನು ನಮ್ಮ ನಾಡಿನ ಮೊತ್ತಮೊದಲ ರಾಷ್ಟ್ರಕವಿಯೆಂದು ಅಂಗೀಕರಿಸಿದಲ್ಲಿ ತಪ್ಪಾಗದು. ಇವನ್ನು ಕುರಿತು ಅನೇಕ ವಿಮರ್ಶಕರೂ ವಿದ್ವಾಂಸರೂ ಸಾಕಷ್ಟು ವಿಶದವಾಗಿ ಬರೆದಿದ್ದಾರೆ. ಇವರ ಪೈಕಿ ಜಿ. ಪಿ. ರಾಜರತ್ನಂ, ರಂ. ಶ್ರೀ. ಮುಗಳಿ, ಜಿ. ವರದರಾಜರಾವ್, ಎಸ್. ಎಂ.

Parimalapadmagupta, Bhoja

Parimalapadmagupta

Parimalapadmagupta or Parimalagupta is the author of the historical poem, Navasāhasāṅkacarita. This work describes the attainments of Sindhula, Bhoja’s illustrious father. A verse from this work is significant to our discussion:

चक्षुस्तदुन्मेषि सदा मुखे वः

सारस्वतं शाश्वतमाविरस्तु।

पश्यन्ति येनावहिताः कवीन्द्राः

त्रिविष्टपाभ्यन्तरवर्ति वस्तु॥ (1.4)

Trivikrama-bhaṭṭa, Somadevasūri

Trivikrama-bhaṭṭa

Among the ornate campū compositions available in Sanskrit, Nala-campū authored by Trivikrama-bhaṭṭa is the oldest. The author had a penchant for puns, which he justifies in this manner:

वाचः काठिन्यमायान्ति भङ्गश्लेषविशेषतः।

नोद्वेगस्तत्र कर्तव्यो यस्मान्नैको रसः कविः॥ (1.16)

ಗೋವಿಂದ ಪೈಗಳ ಕಾವ್ಯದ ಮರುನೋಟ - 8

ಭಂಗೀಭಣಿತಿ

ಎಷ್ಟೋ ಬಾರಿ ಮಹಾಕವಿಗಳು ತಮ್ಮ ಕಾವ್ಯದ ನಡುವೆ ಪ್ರೌಢವೂ ಸಾಭಿಪ್ರಾಯವೂ ಆದ ಹೇಳಿಕೆಗಳನ್ನು ಮಾಡುವುದುಂಟು. ಇವುಗಳೆಲ್ಲ ಕಟ್ಟಕಡೆಗೆ ರಸಧ್ವನಿಯಲ್ಲಿ ಪರ್ಯವಸಿಸುತ್ತವೆಂಬುದು ಸತ್ಯ. ಆದರೆ ರೂಪದ ಮಟ್ಟಿಗೆ ಇವನ್ನು ನಿರ್ದಿಷ್ಟವಾದ ಒಂದು ಸ್ಫುಟಾಲಂಕಾರದಲ್ಲಿ ಅಳವಡಿಸಲಾಗುವುದಿಲ್ಲ; ಲಕ್ಷಣೆ ಮತ್ತು ವ್ಯಂಜನೆಗಳಿಗೂ ನೇರವಾಗಿ ತಳುಕು ಹಾಕಲು ಅನುಕೂಲಿಸುವುದಿಲ್ಲ. ಇಂಥವನ್ನು ಕುಂತಕನ ಮಾತಿನಂತೆ ‘ಭಂಗೀಭಣಿತಿ’ ಎನ್ನಬಹುದು. ಕನ್ನಡದಲ್ಲಿ ಡಿ.ವಿ.ಜಿ., ಕುವೆಂಪು, ಪುತಿನ ಮೊದಲಾದವರಲ್ಲಿ ಇವನ್ನು ಹೇರಳವಾಗಿ ಕಾಣಬಹುದು. ಪೈಗಳೂ ಇವರ ಸಾಲಿಗೆ ಸೇರುತ್ತಾರೆ. ಅವರ ‘ಯಾರೆಂಬರು ಮುಗಿದುವೆಂದು ಬವರಂ?’ ಎಂಬ ಕವಿತೆಯಿಂದ ಕೆಲವು ಸಾಲುಗಳನ್ನು ಉದಾಹರಿಸಬಹುದು:

ಗೋವಿಂದ ಪೈಗಳ ಕಾವ್ಯದ ಮರುನೋಟ - 7

{ಅತಿಶಯೋಕ್ತಿ} ಅತಿಶಯೋಕ್ತಿಯನ್ನು ಕಾವ್ಯಜೀವಾತುವೆಂದು ಆಲಂಕಾರಿಕರು ಪರಿಗಣಿಸುತ್ತಾರೆ. ಇದನ್ನು ಎಲ್ಲ ಅಲಂಕಾರಗಳ ಅಂತಸ್ತತ್ತ್ವವೆಂದೂ ಗಣಿಸುವುದುಂಟು.[1] ಮಹತ್ತನ್ನು ವರ್ಣಿಸುವಾಗ ಇದರ ವಿನಿಯೋಗ ಮಿಗಿಲಾಗಿ ಸ್ವಾಗತಾರ್ಹ. ಅಂಥ ಒಂದು ಸಂದರ್ಭವನ್ನು ವಿದ್ಯಾರಣ್ಯರ ಸ್ತುತಿಯಲ್ಲಿ ನೋಡಬಹುದು:

ಸತ್ಯದ ಭೂಮಿ ಧರ್ಮದಮೃತಾಂಬುಧಿ ಶುಷ್ಕತುರುಷ್ಕಕಾನನಾ-

ಭೀಲದವಾನಲಂ ನಿಖಿಲ ಕನ್ನಡನಾಡಿನ ಸೂತಿಕಾನಿಲಂ

ಶುದ್ಧಚಿದಂಬರಂ ಬೆರೆಯೆ ಪಂಚತೆಗಂದಿಗತೀತಪಂಚಭೂ-

Bhallaṭa and Rājaśekhara

Bhallaṭa

Bhallaṭa is best remembered as the poet who put the genre of anyokti (allegorical verses) on the map. He composed a century of verses and elevated this genre, which was only a trickle before. To this day, his poem arguably remains the best of its kind. A verse from the opening section of Bhallaṭaśataka describes the nature of suggestive poetry in a memorable manner:   

बद्धा यदर्पणरसेन विमर्दपूर्व-

ಗೋವಿಂದ ಪೈಗಳ ಕಾವ್ಯದ ಮರುನೋಟ - 6

ಉಪಗುಪ್ತ ಮತ್ತು ವಾಸವದತ್ತೆಯರನ್ನು ಕುರಿತ ಕಥನಕವನವೊಂದರಲ್ಲಿ ಪೈಗಳು ವಾಸವದತ್ತೆಯ ಮೇಲೆ ಬಂದೆರಗಿದ ಕೊಲೆಯ ಆರೋಪವನ್ನು ಬಣ್ಣಿಸುತ್ತಾರೆ. ಈ ಪ್ರಸಂಗದಲ್ಲಿ ಊರಿನ ಜನರು ಗಾಳಿಸುದ್ದಿಗಳಿಗೆಲ್ಲ ದಿಕ್ಕುದೆಸೆಯನ್ನು ಕಲ್ಪಿಸಿ ಅವೆಲ್ಲ ಕಡೆಗೆ ವಾಸವದತ್ತೆಯೇ ಅಪರಾಧಿನಿ ಎಂಬತ್ತ ಬೆರಳು ಚಾಚುವ ಬಗೆಯನ್ನು ಹೀಗೆ ಕವನಿಸಿದ್ದಾರೆ:

ಸೂಚಿಸುತಿದೆಲ್ಲವೀ ಸುದ್ದಿ ವಾಸವದತ್ತೆ-

ಯನೆ, ಉದೀಚಿಯನೆಂತೊ ಸೂಜಿಗಲ್ಲಂತೆ (‘ವಾಸವದತ್ತೆ’, ಪು. ೨೭೦)

Jinasena

               Jinasena, the author of Pūrvapurāṇa, hailed from Karnataka. He composed this work in an age when the central tenets of literary aesthetics were taking shape, and so his observations merit close study. Let us examine a few relevant verses from Pūrvapurāṇa.

                    Jinasena held that poetry is a vehicle of religion. The foremost aim of poetry, according to him, is the dissemination of dharma

त एव कवयो लोके त एव च विचक्षणाः।