Literature
‘ನೆಲೆ’: ಸಾವಿನ ಹಿನ್ನೆಲೆಯಲ್ಲಿ ಜೀವನಮೀಮಾಂಸೆ - 3
ಪಾರ್ವತಿ. ಇವಳೂ ಜವರಾಯಿಯಂತೆ ಜೀವನದ ಬಗೆಗೆ ಆಸ್ಥೆಯುಳ್ಳವಳು. ಯಾವ ಕೆಲಸ ಮಾಡಿದರೂ ಅದರಲ್ಲಿ ಒಪ್ಪ-ಓರಣ ಇರುವಂತೆ ನೋಡಿಕೊಳ್ಳುವ ಮನೋಭಾವದವಳು. ಈಕೆಯನ್ನು ಹುಟ್ಟು-ಸಾವುಗಳಿಗೆ ಹತ್ತಿರವಿರುವ ನರ್ಸ್ ಉದ್ಯೋಗದವಳೆಂದು ಚಿತ್ರಿಸುವ ಮೂಲಕ ಭೈರಪ್ಪನವರು ಔಚಿತ್ಯ ಕಾಪಾಡಿಕೊಂಡಿದ್ದಾರೆ. ಇದರಿಂದ ಕೃತಿಯ ಕಥನತಂತ್ರಕ್ಕಾದ ಪ್ರಯೋಜನ ಬಲು ಮಿಗಿಲು. ನಾಯಿನಾಗರಾಜಯ್ಯನ ಸಾವಿನಿಂದ ತತ್ತರಿಸುತ್ತಿದ್ದ ಜವರಾಯಿಯ ಭಾವತುಮುಲವನ್ನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಪಾರ್ವತಿಗೆ ನೆರವಾದದ್ದು ಅವಳ ವೃತ್ತಿ. ರೋಗಬಾಧಿತರನ್ನು ಪ್ರತಿದಿನವೂ ನೋಡುತ್ತಿದ್ದ ಅವಳಿಗೆ ಸಾವಿನ ಅನಿವಾರ್ಯತೆಯ ತಿಳಿವಳಿಕೆ ಚೆನ್ನಾಗಿತ್ತು.
Kathāmṛta - 118 - Viṣamaśīla-lambaka - The Stories of Kesaṭa and Kandarpa
The Story of Guṇavatī and Candravatī
A king called Guṇasāgara ruled Kaṭāhadvīpa. He begot a daughter named Guṇavatī
‘ನೆಲೆ’: ಸಾವಿನ ಹಿನ್ನೆಲೆಯಲ್ಲಿ ಜೀವನಮೀಮಾಂಸೆ - 2
ಕಾಳಪ್ಪ. ಇವನ ಹೆಸರು ಯಮಧರ್ಮನ ಸಂಕೇತವೂ ಹೌದು, ಕಾಲದ ಸಂಕೇತವೂ ಹೌದು. ಸದಾ ದೇಶ-ವಿದೇಶಗಳಲ್ಲಿ ತಿರುಗಾಡುವ ವೃತ್ತಿಪರನನ್ನಾಗಿ ಕಾಳಪ್ಪನನ್ನು ಚಿತ್ರಿಸುವ ಮೂಲಕ ಭೈರಪ್ಪನವರು ಕಾಲದ ಚಲನಶೀಲತೆಯನ್ನು ಸೂಚಿಸಿದ್ದಾರೆ. ಸಾವನ್ನೂ ಸೇರಿದಂತೆ ಜವರಾಯಿಯ ಜೀವನದ ಹಲವು ಸಂಗತಿಗಳನ್ನು ಅವನ ಡೈರಿಯ ಮೂಲಕ ಕಾಳಪ್ಪ ತಿಳಿದುಕೊಳ್ಳುವುದು ಕಾಲದ ಸಾಕ್ಷಿಸ್ವಭಾವವನ್ನು ಧ್ವನಿಸುವಂತಿದೆ. ಈ ಹಿನ್ನೆಲೆಯಲ್ಲಿ ನಾವು ಪಾತ್ರವಿಶ್ಲೇಷಣೆಗೆ ತೊಡಗಬಹುದು. ಕಾಳಪ್ಪನನ್ನು ಅವನ ಅರವತ್ತೊಂದನೆಯ ವಯಸ್ಸಿನಲ್ಲಿ ಸಾವಿನ ಆಲೋಚನೆ ಆವರಿಸಿಕೊಳ್ಳುತ್ತದೆ. ಆತನ ಮಾತಿನಲ್ಲಿಯೇ ಹೇಳುವುದಾದರೆ, ಅದು “ಇದ್ದಕ್ಕಿಂದ್ದಂತೆಯೇ ತೋರಿಸಿಕೊಂಡ ಮುಪ್ಪಲ್ಲ, ಶಕ್ತಿಹೀನತೆಯಲ್ಲ, ಕಾಹಿಲೆಯಲ್ಲ, ಸಾವು.
Kathāmṛta - 117 - Viṣamaśīla-lambaka - The Story of Malayavatī
The Story of Malayavatī
Maharṣi Vālmīki's sense of humour - part 12
The war ended. Laṅkā was captured. Hanumān conveyed the news of Śrīrāma’s victory to devī Sītā. Was there any limits to her joy? “Soumya! Nothing in this world is worth the news which you have conveyed to me.” What would Hanumān desire? He saw all the rākṣasīs who were entrusted to guard devī Sītā, some mischievous idea sprung up. “Devī! Please permit me to do this! These rākṣasīs tortured you so much. I want to avenge that! I want to bite their noses and ears, pluck their hair, torture them without respite!”
‘ನೆಲೆ’: ಸಾವಿನ ಹಿನ್ನೆಲೆಯಲ್ಲಿ ಜೀವನಮೀಮಾಂಸೆ - 1
ಭೂಮಿಕೆ
ಮಾಸರ್ತುದರ್ವೀಪರಿಘಟ್ಟನೇನ
ಸೂರ್ಯಾಗ್ನಿನಾ ರಾತ್ರಿದಿವೇಂಧನೇನ |
ಅಸ್ಮಿನ್ಮಹಾಮೋಹಮಯೇ ಕಟಾಹೇ
ಭೂತಾನಿ ಕಾಲಃ ಪಚತೀತಿ ವಾರ್ತಾ ||
ಮಹಾಭಾರತದಲ್ಲಿ ಯಕ್ಷ “ಏನು ವಾರ್ತೆ?” ಎಂದು ಪ್ರಶ್ನಿಸಿದಾಗ, “ಸೂರ್ಯನನ್ನು ಬೆಂಕಿಯಾಗಿ ಬಳಸಿ, ಹಗಲು-ರಾತ್ರಿಗಳನ್ನೇ ಒಲೆಗೆ ಇಂಧನವನ್ನಾಗಿಸಿ, ಮೋಹವೆಂಬ ಬಾಣಲೆಯಲ್ಲಿ ಋತು-ಮಾಸಗಳೆಂಬ ಸೌಟಿನ ಮೂಲಕ ಸಕಲ ಜೀವಿಗಳನ್ನೂ ಕಾಲನೆಂಬ ಬಾಣಸಿಗ ಬೇಯಿಸುತ್ತಿದ್ದಾನೆ” ಎಂಬುದು ಧರ್ಮರಾಜ ಕೊಟ್ಟ ಉತ್ತರ.
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 8
ಚಾರುದತ್ತ ಗೆಳೆಯ ಮೈತ್ರೇಯನ ಒತ್ತಾಯಕ್ಕೆ ಕಟ್ಟುಬಿದ್ದು ನಾಟ್ಯವನ್ನು ಕಾಣಲು ಬರುತ್ತಾನೆ. ಅವನಿಗೆ ಈ ಮುನ್ನ ತಾನು ಕಂಡಿದ್ದ ವಸಂತಸೇನೆಯ ಅಭಿನಯದಲ್ಲಿ ಅಷ್ಟಾಗಿ ಮನಸ್ಸಿರಲಿಲ್ಲ. ಹೀಗಾಗಿಯೇ ಅವನು ಹಿಂದೆ ಅವಳ ನೃತ್ಯಗಳಿಗೆ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದರೆ ಈಗ ಆಮ್ರಪಾಲಿಯ ಕೈಯಲ್ಲಿ ತರಪೇತಿ ಪಡೆದ ವಸಂತಸೇನೆಯ ಕಾರ್ಯಕ್ರಮಕ್ಕೆ ಹೋಗಲು ಹಿಂದೆಗೆಯುವ ಕಾರಣವೇ ಬೇರೆ. ಅವನೀಗ ಬರಿಗೈಯವನಾಗಿದ್ದಾನೆ. ಕೈಯೆತ್ತಿ ಕೊಡಲಾಗದಿರುವುದು ಅವನಿಗೆ ಮಿಗಿಲಾದ ಕಷ್ಟ:
Kathāmṛta - 116 - Viṣamaśīla-lambaka - The Story of Vikramāditya
चन्द्राननार्धदेहाय चन्द्रांशुसितभूतये।
चन्द्रार्कनलनेत्राय चन्द्रार्धशिरसे नमः॥
करेण कुञ्चिताग्रेण लीलयोन्नमितेन यः।
भाति सिद्धीरिव ददत् स पायाद्वो गजाननः ॥
Salutations to Śiva, who has the moon-faced Pārvatī occupying half his body that is smeared with ash resembling the cool rays of the moon and he, who possesses the Sun, the Moon and the Fire as his eyes.
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 7
ಎಷ್ಟೇ ಗಾಢವಾದ ಸ್ನೇಹ-ಪ್ರೇಮಗಳ ಸಂಬಂಧವಾದರೂ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಮಿಕ್ಕೆಲ್ಲರಿಂದಲೂ - ಪ್ರಿಯರಿಂದರೂ ಸಹ - ಮುಟ್ಟಲಾಗದಂತಹ ತನ್ನದೇ ಆದ ಒಂದು ಖಾಸಗಿ ಮೂಲೆ (ಪರ್ಸನಲ್ ಸ್ಪೇಸ್) ಇರುತ್ತದೆ. ಅದನ್ನು ಯಾರೂ ಎಂದೂ ಮುಟ್ಟಲು, ಒಳಹೊಗಲು ಯತ್ನಿಸಬಾರದು. ಈ ಪ್ರತ್ಯೇಕತೆಯನ್ನು ಉಳಿಸಿಕೊಂಡೂ ಪರಸ್ಪರ ಅರ್ಪಿಸಿಕೊಂಡಾಗಲೇ ಪ್ರೇಮ-ಸ್ನೇಹಗಳ ಪರಿಪೂರ್ಣ ವಿಕಸನ ಸಾಧ್ಯವೆನಿಸುತ್ತದೆ.