March 2025

Kathā-sarit-sāgara was composed in the eleventh century CE (between 1063 and 1081 CE) based on the Bṛhatkathā, which was in paiśācī prākṛta; the Bṛhatkathā-mañjarī, which is similar to this treatise, but smaller in size, also belongs to the same period. Another work which is older than the two and is probably closer in its narrative to the original is the Bṛhatkathā-śloka-saṅgraha – it was composed either in the eighth or the ninth Century CE....
chanakya
जब तक भोज जीवित रहा, गजनी कुछ विशेष प्राप्त कर पाने में सफल नहीं हो सका किंतु भोज को अनेक सनातन धर्मियों ने ही मिलकर युद्ध भूमि में मार दिया। महमूद गजनी के बारम्बार हमलों तथा उसकी हिंसक घुसपैठियों के बाद भी यह क्षेत्र कुछ ही समय में अपनी पूर्व स्थिति में आ गये। उसके सोमनाथ मंदिर को नष्ट करने के पांच वर्षों के अंतराल के बाद ही गुजरात पहले से भी अधिक समृद्ध और शक्ति संपन्न हो गया। उन्होंने न केवल सोमनाथ मंदिर का अतिभव्य रूप में पुनर्निर्माण किया...
ನೈಷಧೀಯಚರಿತವು ಸಂಸ್ಕೃತಸಾಹಿತ್ಯದ ವಿದ್ವತ್ತೆಯ, ವಿದ್ಯಾಸ್ಪರ್ಧೆಯ, ಚಮತ್ಕಾರಪಾರಮ್ಯದ ಯುಗದ ಅಪ್ರತಿಮ ಪ್ರತಿನಿಧಿ. ವ್ಯಾಸ-ವಾಲ್ಮೀಕಿಗಳ ಮಹಾಕೃತಿಗಳಲ್ಲಿ ಕಂಡುಬರುವ ಕಥೆ-ಪಾತ್ರಗಳ ಆಳ-ಅಗಲಗಳನ್ನಾಗಲಿ, ಜೀವನಮೌಲ್ಯಗಳ ಸಹಜಗಂಭೀರ ಶೋಧನೆಯನ್ನಾಗಲಿ, ಅಕೃತಕವೂ ಉದಾರಮನೋಹರವೂ ಆದ ವಾಗ್ವಿಲಾಸವನ್ನಾಗಲಿ ಇದರಲ್ಲಿ ಕಾಣಲು ಬಯಸಿದರೆ ನಮಗೆ ನಿರಾಶೆಯಾಗದಿರದು. ಆ ಬಗೆಯ ದೃಷ್ಟಿ ಎಷ್ಟೇ ಉನ್ನತವಾಗಿದ್ದರೂ ಇಂಥ ಕಾವ್ಯಗಳ ಮಟ್ಟಿಗೆ ಅದನ್ನು ಅಳವಡಿಸಿಕೊಂಡರೆ ನಮಗೆ ಬೇರೊಂದು ಬಗೆಯ ನಷ್ಟವೇ ಎದುರಾಗುತ್ತದೆ. ಇದೇ ರೀತಿ ಭಾಸ, ಶೂದ್ರಕ, ಕಾಳಿದಾಸ, ಭರ್ತೃಹರಿ,...
|| ಶ್ರೀಃ || ಯಾವ ಜೀವಿಗಾಗಲಿ ಬೇಕಾಗಿರುವ ದುಃಖನಿವೃತ್ತಿ ಮತ್ತು ಸುಖಪ್ರಾಪ್ತಿಗಳು ಶಾಶ್ವತವಾಗಿ ಮೋಕ್ಷದಿಂದ ದೊರೆತರೂ ತಾತ್ಕಾಲಿಕವಾಗಿ ಕಲಾಸ್ವಾದದ ಮೂಲಕವೂ ಪಡೆಯಬಹುದೆಂದು ಲೋಕಾನುಭವವೇದ್ಯ. ಇದೇ ಮೂಲಪ್ರವೃತ್ತಿಯು ಮಾನವಚರಿತ್ರೆಯಲ್ಲಿ ಕಲೆಯ ಬೆಳೆವಳಿಗೆಗೂ ಕಾರಣವಾಗಿದೆ. ಕಲೆಯ ಕವಲುಗಳು ಹಲವಾದರೂ ಕಲಾಸ್ವಾದದ ತಿರುಳನ್ನೂ  ಹುರುಳನ್ನೂ ರಸ-ಸಿದ್ಧಾಂತದ ಮೂಲಕ ಸೆರೆ ಹಿಡಿಯುವಲ್ಲಿ ಭಾರತೀಯಸೌಂದರ್ಯಮೀಮಾಂಸಕರು ಸಮರ್ಥರಾಗಿದ್ದಾರೆ.   ಸೌಂದರ್ಯಮೀಮಾಂಸೆಗೆ  ಆದಿಗುರುವಾಗಿರುವ ಭರತಮುನಿಗಳು ತಮ್ಮ ನಾಟ್ಯಶಾಸ್ತ್ರದಲ್ಲಿ “ವಿಭಾವಾನುಭಾವವ್ಯಭಿಚಾರಿಸಂಯೋಗಾದ್...