History

ದೇಶೀಯ ಸಂಸ್ಥಾನಗಳನ್ನು ಕುರಿತ ಡಿ.ವಿ.ಜಿ. ಅವರ ಚಿಂತನೆಗಳು - 1

ನ ತತ್ರ ರಾಜಾ ರಾಜೇಂದ್ರ ನ ದಂಡೋ ನ ಚ ದಂಡಿಕಾಃ ।

ಸ್ವಧರ್ಮೇಣೈವ ಧರ್ಮ೦ ಚ ತೇ ರಕ್ಷನ್ತಿ ಪರಸ್ಪರಮ್ ।। (ಮಹಾಭಾರತ, ಭೀಷ್ಮಪರ್ವ, ೧೨.೩೬)

ರಾಜೇಂದ್ರ! (ಕೃತಯುಗದಲ್ಲಿ) ರಾಜನೂ ಇಲ್ಲ, ದಂಡಿಸುವನೂ ಇಲ್ಲ, ದಂಡನೆಗೆ ಒಳಪಡುವವನೂ ಇಲ್ಲ. ಸ್ವಧರ್ಮವೇ ಪರಸ್ಪರರ ಧರ್ಮವನ್ನು ರಕ್ಷಿಸುತ್ತದೆ.

भारतीय क्षात्त्र परम्परा - Part 4

श्री कृष्ण

श्री कृष्ण को ब्राह्म-क्षात्र समन्वय का सर्वोत्त्कृष्ठ अनुकरणीय प्रतीक माना जा सकता है। उनके पूर्व प्रत्येक आदर्श का प्रतिनिधित्त्व भिन्न भिन्न व्यक्त्तियों द्वारा किया गया था। कृष्ण अकेले ऐसे हैं जिनमें ब्राह्म तथा क्षात्र की श्रेष्ठता चरम पराकाष्ठा प्राप्त करती है। शायद यही कारण है कि भारतीय परम्परा में उन्हें ‘जगद्गुरु’ और ‘पूर्णावतार’ के रुप में पूजा जाता है। 

भारतीय क्षात्त्र परम्परा - Part 2

युद्दभूमि में बडे बडे योद्दाओं द्वारा प्राण त्यागने वाले वीरों को प्राप्त ‘स्वर्गलोक’ की अवधारणा में सनातनधर्म और सेमेटिक धर्मो के मध्य मूलभूत अन्तर है। उदाहरणार्थ इस्लाम में शहीद को जन्नत मे विलासिता का सुखभोग जैसे बहत्तर हूरों के साथ शारिरिक भोग का आश्वासन दिया गया है। इसके विपरीत भारतीय परम्परानुसार हमें असंख्य ऐसे ‘वीरागल’, अर्थात् बलिदानी की स्मृति में खड़े किये गये प्रस्तर स्तंभ मिलते है जिनके तीन भाग होते है। आधारभाग में रणभूमि में योद्दा के शौर्य प्रदर्शन और उसके प्राण-त्याग का चित्रण उत्कीर्ण होता है, मध्य भाग में देवतागण उसे अपने स्वर्गिक वीमान में बैठ

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೭)

ಬ್ರಿಟಿಷರಿಗೆ ‘ದುಃಸ್ವಪ್ನ’ವಾಯಿತು ಭಾರತ

ಇಂಗ್ಲೆಂಡ್ ಲಗ್ಗೆಯಿಟ್ಟ ಕೆನಡಾ, ಆಫ್ರಿಕಾ, ಆಸ್ಟ್ರೇಲಿಯಾ ಮೊದಲಾದವೆಲ್ಲ ಬ್ರಿಟಿಷರ ಕಾಲೊನಿ (ವಸಾಹತುಗಳಾಗಿ) ತಮ್ಮ ಮೂಲಸ್ವರೂಪವನ್ನು ಕಳೆದುಕೊಂಡವು. ಈ ಪ್ರಕ್ರಿಯೆಗೆ ಏಕೈಕ ಅಪವಾದವೆಂದರೆ ಭಾರತದೇಶ ಮಾತ್ರ. ಬ್ರಿಟಿಷರು ಇಲ್ಲಿ ಇನ್ನೂರು ವರ್ಷ ರಾಜ್ಯಭಾರ ಮಾಡಿದರು. ಆದರೂ ಅವರು ಶಾಶ್ವತವಾಗಿ ನೆಲಸಲಾಗದ ಒಂದೇ ಒಂದು ದೇಶವೆಂದರೆ ಹಿಂದೂಸ್ಥಾನ. ಅವರು ಹೋದ ಬೇರೆಲ್ಲ ದೇಶಗಳನ್ನು ಅವರು ಮನೆ ಮಾಡಿಕೊಂಡರು, ‘ಟರ್ಫ್’ ಮಾಡಿಕೊಂಡರು. ಅವರಿಗೆ ಇದಕ್ಕೆ ಅವಕಾಶ ಕೊಡದ ದೇಶ ಭಾರತ. ಬ್ರಿಟಿಷರು ಇಲ್ಲಿ ಬೇರು ಬಿಡಲು ಆಗಲೇ ಇಲ್ಲ. ‘ನಮಗಿದು ಬೇಡ’ ಎಂದೇ ಹೇಳುವಷ್ಟು ಹತಾಶರಾಗಿದ್ದರು ಬ್ರಿಟಿಷರು. ಇಂಥ ಸಮೃದ್ಧ ಸುಂದರ ನಂದನವನ ಅವರಿಗೇಕೆ ಬೇಡವಾಯಿತು?

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೬)

ಪರಾಭವಕ್ಕೆ ಕಾರಣಗಳು

ಪರಾಭವಕ್ಕೆ ವಿಶ್ಲೇಷಕರು ಏನೇನೊ ಕಾರಣಗಳನ್ನು ಸೂಚಿಸಿದ್ದಾರೆ. ಭಾರತೀಯರಲ್ಲಿದ್ದ ಶಸ್ತ್ರಾಸ್ತ್ರಗಳು ಹಿಂದಿನವು, ಅದಕ್ಷವಾದವು (antiquated) ಎಂದು ಒಂದು ಗತಾನುಗತಿಕ ವಾದ. ಆಧುನಿಕ ತಂತ್ರಜ್ಞಾನವನ್ನು ಬಳಸಲು ಭಾರತೀಯರು ಉತ್ಸಾಹಿತರಾಗಿರಲಿಲ್ಲ ಮಾತ್ರವಲ್ಲ, ಆಧುನಿಕ ಯುದ್ಧವಿಧಾನಗಳ ಬಗ್ಗೆ ಅವರಲ್ಲಿ ಒಂದಷ್ಟು ಭೀತಿಯೇ ಇತ್ತು – ಎಂದೂ ವಾದವಿದೆ. ತಲೆಯ ಮೇಲೆ ಎತ್ತರದಲ್ಲಿ ಉದ್ದಕ್ಕೂ ಕಾಣುವ ಟೆಲೆಗ್ರಾಫ್ ತಂತಿ ಕೂಡ ನಮ್ಮವರಿಗೆ ಭಯಕಾರಣವಾಗಿತ್ತು – ಎನ್ನಲಾಗಿದೆ. “ನಾವು ಎಲ್ಲಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ – ಎಲ್ಲ ಮಾಹಿತಿಯೂ ಬ್ರಿಟಿಷರಿಗೆ ರವಾನೆಯಾಗುತ್ತಿದ್ದುದು ಈ ತಂತಿಗಳ ಮೂಲಕವೇ.” ಇಂತಹ ಕಾರಣಗಳೂ ಸೂಚಿಸಿದ್ದಾರೆ.

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೫)

“ಚಲೋ ದಿಲ್ಲೀ!”

ಈಗ ಸುಪ್ರಸಿದ್ಧವಾಗಿರುವ “ಚಲೋ ದಿಲ್ಲೀ!” ಎಂಬ ಘೋಷಣೆ ಹುಟ್ಟಿಕೊಂಡದ್ದು ಆ ಸಂದರ್ಭದಲ್ಲಿ. ಅಲ್ಲಿಂದಾಚೆಗೆ ಅದು ಲೆಕ್ಕವಿಲ್ಲದಷ್ಟು ಬಾರಿ ಬಳಕೆಯಾಗಿದೆ. ಸುಭಾಷಚಂದ್ರ ಬೋಸರ ಸೇನಾಭಿಯಾನದಲ್ಲೂ (1944) ಮೊಳಗಿದ್ದು ಅದೇ ಘೋಷಣೆಯೇ.

1857ರಲ್ಲಿ ಎರಡು ಘೋಷಣೆಗಳು ಜೊತೆಜೊತೆಯಾಗಿ ಕೇಳಬಂದವು: ‘ಚಲೋ ದಿಲ್ಲೀ!”; “ಮಾರೋ ಫಿರಂಗೀ ಕೋ!”

ಈ ಮಂತ್ರಘೋಷದೊಂದಿಗೆ ಮೀರಠಿನ ಸೈನಿಕಸಮೂಹಗಳು ದೆಹಲಿ ತಲಪಿದವು.